Pratilipi requires JavaScript to function properly. Here are the instructions how to enable JavaScript in your web browser. To contact us, please send us an email at: contact@pratilipi.com
ಚೆಂದದ ಚೆಲುವೆ ಅಂದದ ಗೊಂಬೆಯವಳು. ದಿನಲೂ ಅವಳಿಗೆ ಲೇಟ್ರ ಬರೆಯೊದರಲ್ಲಿ ತುಂಬಾ ಬ್ಯೂಸಿಯಾಗಿರುತ್ತಿದ್ದೆ. ಅದನ್ನು ಓದಿ ಹರಿದು ಹಾಕಿ ಮುಖಕ್ಕೆ ಛೀಮಾರಿ ಹಾಕಿ ಹೊರಡುವಳು. ದಿನಲೂ ಇದು ಫಿಕ್ಸ್ ಆಗಿರುತ್ತಿತ್ತು. ಒಂದ ದಿನ ನನಗೂ ಸಾಕುಸಾಕಾಗಿ ...
ಕಾಫಿ ಅಂದ್ರೆನೆ ಇಷ್ಟ ಪಡದವಳು ಕಳೆದ ಮೂರು ದಿನದಿಂದ ಕಾಫಿಯನ್ನೇ ಗುನುಗುನಿಸುತ್ತಾ ಕಾಲ ಕಳೆತಿರುವೆ. ಮಲೆನಾಡಿಗರಿಗೆ ಕಾಫಿ ಅಮೃತ ಆದರೆ. ಬಯಲುಸೀಮೆಯ ಹುಡುಗಿಯಾದ ನನಗೆ ಅದು ಅಷ್ಟಕಷ್ಟೇ. ಆದರೆ ಈ ವಿನ್ಸೆಂಟ್ ನನಗೂ ನಿಧಾನವಾಗಿ ಒಂಚೂರು ಕಾಫಿಯ ...
(ಪ್ರಾತಿನಿಧಿಕ ಚಿತ್ರ. ಕೃಪೆ - ಗೂಗಲ್ ಇಮೇಜಸ್) ಅದು ನನ್ನಮ್ಮನ ಕೈ ತುತ್ತಿನಷ್ಟೆ ಅದ್ಭುತ, ಅವರದು ಅಮ್ಮನ ಮಡಿಲಿನಷ್ಟೆ ಪ್ರೀತಿ ತುಂಬಿದ ದೇಗುಲ. ಹೆತ್ತ ಅಮ್ಮನಷ್ಟೆ ಪ್ರೀತಿಯಿಂದ ಎತ್ತಿ ಆಡಿಸಿದ ಕೈಗಳವು. ಗುಡಿಸಲೂ ಮನೆಯಲ್ಲಿಯೆ ದೇವರು ಇರೋದು ...
ಆತಂಕದ ಆ ಕ್ಷಣ !!! ಸುಮಾರು ಐದು ವರ್ಷಗಳ ಹಿಂದೆ ಒಂದು ದಿನ, ಅಪರಿಚಿತ ಸಂಖ್ಯೆಯಿಂದ ಫೋನ್ ಬಂತು. ರಿಸೀವ್ ಮಾಡಿಕೊಂಡಾಗ ಅತ್ತಲಿಂದ ‘ಸತ್ಯ ಅಲ್ವಾ? ನಾನ್ರೀ ಮಧುಕರ್’ ಎಂಬ ಮಾತು ಕೇಳಿ ಆಶ್ಚರ್ಯದ ಜತೆಗೆ ಸಂತಸವೂ ಆಯ್ತು. ಅವತ್ತಿಗೆ ...
ಅವತ್ತು ಕಾಲೇಜು ಬಿಟ್ಟೊಡನೆಯೇ ಹಲಸೂರು ಬಸ್ ಸ್ಟಾಪಿನೆಡೆಗೆ ನಡೆದೆ.. ಬಸ್ ನಿಲ್ದಾಣಕ್ಕೆ ಬಂದು ಇನ್ನೂ ಎರಡು - ಮೂರು ನಿಮಿಷಗಳೂ ಆಗಿರಲಿಲ್ಲ. ಹೊಸಕೋಟೆ ಬಸ್ಸೊಂದು ಪ್ರತ್ಯಕ್ಷವಾಯ್ತು. ಎಲ್ಲಾ ಹೊಸಕೋಟೆ ಬಸ್ಗಳು ಆವಲಹಳ್ಳಿಗೆ ಹೋಗ್ತದಲ್ಲ.. ಭಯ ...
ಎಚ್.ಡಿ.ಕುಮಾರಸ್ವಾಮಿಯವರ ಮಗ ನಿಖಿಲ್ ಕುಮಾರ್ ಹೀರೋ ಆಗಿ ಕಾಣಿಸಿಕೊಂಡಿರುವ ಬಹುನಿರೀಕ್ಷಿತ ಚಿತ್ರ ಜಾಗ್ವಾರ್'ನ ಜಾತಕ ಇಂದು ಬಯಲಾಗಿದೆ.. ಪ್ರಾರಂಭದಲ್ಲೇ ಟಿ.ವಿ ಚಾನಲ್ ವೊಂದನ್ನು ಹ್ಯಾಕ್ ಮಾಡಿ ಲೈವ್ ಆಗಿ ಕೊಲೆ ತೋರಿಸಿ, ಸಾಮಾನ್ಯ ಎಂಟ್ರೀ ...
ಉತ್ತರ ಪ್ರದೇಶದ ಕುಗ್ರಾಮವಿರಲಿ, ದೆಹಲಿಯಂತಹ ಮಹಾನಗರವೇ ಆಗಿರಲಿ... ಮೆಟ್ರೋಸಿಟಿ ಬೆಂಗಳೂರೇ ಇದ್ದಿರಲಿ, ಹುಬ್ಬಳ್ಳಿಯಲ್ಲಿರುವ ಒಂದು ಪುಟ್ಟ ಹಳ್ಳಿಯೇ ಆಗಿದ್ದಿರಲಿ.. ಅವ್ಯಾಹತವಾಗಿ, ನಿರ್ಭೀತಿಯಿಂದ, ಅಮಾನುಷವಾಗಿ, ಹೇಯ ರೀತಿಯಲ್ಲಿ ಹೆಣ್ಣಿನ ...
ಹೆಣ್ಣುಮಕ್ಕಳು ಕತ್ತಲಾದ್ಮೇಲೆ ಒಬ್ಬರೇ ಓಡಾಡೋದು ಅಷ್ಟು ಸುರಕ್ಷಿತ ಅಲ್ಲ ಅನ್ನೋದು ಪ್ರಸ್ತುತ. ಅದಕ್ಕೆ ಇರ್ಬೇಕು ಅವತ್ತು ನಿನ್ನ ಗೆಳೆಯ ಕೂಡ ನಿನ್ನನ್ನು ಸುರಕ್ಷಿತವಾಗಿ ತಲುಪಿಸುವ ಜವಾಬ್ದಾರಿಯಿಂದ, ಸಿನಿಮಾ ನೋಡಿ ವಾಪಾಸ್ ಬರೋವಾಗ ನಿನ್ನ ...
ಏನಿವತ್ತು Wats appನಲ್ಲಿ Unblock ಮಾಡ್ಬಿಟ್ಟೆ.. ಹೇಳಿ ಕೇಳಿ Propose ಗಿಪೋಸ್ ಮಾಡ್ತಾನೇನೊ ಅನ್ನೊ ಆಸೆನಾ.. ತುಂಬಾ ದಿನದಿಂದ ಅವಳ Wats Appನಲ್ಲಿ Block ಆಗಿದ್ದ ನಾನು ಪ್ರೇಮಿಗಳ ದಿನದಂದು Unblock ಆಗಿದ್ದು ನೋಡಿ ಆಶ್ಚರ್ಯ ಆಯ್ತು.. ...
ಈಗಿನ ಕಾಲದ ತರುಣರಲ್ಲಿ ಲೋನ್ಲೀನೆಸ್ ಕಾಡೋದು ಸರ್ವೇಸಾಮಾನ್ಯ. “ಓತ್ಲಾ ಹಿತವಚನ” ಇದೇ ಈಗಿನ ಜನರೇಷನ್ ಹುಡ್ಗರ ಪಾಲಿಗೆ ವೇದವಾಕ್ಯ. ಕಾಲಹರಣವೇ ನಮ್ಮ ಜೀವನದ ಧ್ಯೇಯ ಅನ್ಕೊಂಡಿರ್ತಾರೆ. ಆದ್ರೂ ಈ ತರ ಕಾಲಹರಣ ಮಾಡೋ ಟೈಮ್ನಲ್ಲಿ ಲೋನ್ಲೀನೆಸ್ ...
ಒಲವಿನ ಗೆಳತಿ, ನನ್ನ ಬದುಕಿನ ಸವಿ ನೆನಪಿನ ಸಾಲುಗಳಲ್ಲಿ ನೀನೊಂದು ಅರ್ಥಪೂರ್ಣ ಸಾಲು. ಅರ್ಥಪೂರ್ಣ ಸಾಲುಗಳನ್ನು ನೆನಪಿಸಿಕೊಳ್ಳದೇ ಇರಲಾದೀತೆ? ನಿನ್ನ ಆ ಸಂಗೀತದ ರಾಗಗಳು ನನ್ನ ಕಿವಿಯೊಳಗಿಳಿದಷ್ಟು, ಮನದೊಳಗಿಳಿದಷ್ಟು ಮತ್ತೆ ನಿನ್ನ ಗಂಡನೂ ಆ ...
ಹಿಪೊಕ್ರಟೀಸ್ ಕಾಲ ಕ್ರಿಪೂ 460 - 370. ಅದಕ್ಕೂ ಮೊದಲು ಕಾಯಿಲೆಗಳು ದೇವರ ಕೋಪದಿಂದ ಬರುತ್ತವೆ ಅಂತ ನಂಬಲಾಗುತ್ತಿತ್ತು. ಆದರೆ ಹಿಪೊಕ್ರಟೀಸ್ ದೇವರ ಕೋಪದಿಂದ ಕಾಯಿಲೆ ಬಂದಲ್ಲಿ ಔಷಧಿಗಳಿಂದ ಕಡಮೆ ಆಗಲು ಹೇಗೆ ಸಾಧ್ಯ? ಅಂತ ವಾದ ಮಾಡಿದ. ...
ನೆನ್ನೆ ಈ ವರ್ಷದ ಮೊದಲ ಮಳೆ ಬಂತು... ಮಡಿಕೇರಿ ಮಳೆ... ಕೈಯಲ್ಲಿ ಹಬೆಯಾಡೋ ಕಾಫಿ.... ತುಂತುರು ಹನಿಗಳಿಗೆ ಮುಖ ಒಡ್ಡಿ ಕಿಟಕಿ ಹತ್ರ ಕೂತು ಬಿಸಿ ಬಿಸಿ ಕಾಫಿ ಕುಡಿಯೋ ಮಜಾನೆ ಬೇರೆ.... ಆದ್ರೂ ಏನೋ incomplete ಅನ್ನಿಸ್ತಾ ಇದೆ.... ಹೌದು ...
ಮನೋಬಲ ಇಂದು ಯುವಜನರಲ್ಲಿ ಮನೋಬಲದ ಕೊರತೆ ಎದ್ದು ಕಾಣುತ್ತಿದೆ. ಇದರ ಬಗ್ಗೆ ಚಿಂತನೆ ಅಗತ್ಯ. ಯಾವುದಾದರೂ ಒಂದು ಕಾರ್ಯ ಮಾಡಬೇಕಾದರೆ ಶಕ್ತಿಬಲ, ಯುಕ್ತಿಬಲ, ಹಾಗೂ ಮನೋಬಲ ಬೇಕೇಬೇಕು. ಉದಾ: ಅನಾರೋಗ್ಯದಿಂದ ಬಳಲುತ್ತಿರುವ ವ್ಯಕ್ತಿ ಕಾಯಕ ಮಾಡಲು ...
ಅಂಬೇಡ್ಕರರು ದಲಿತರಿಗೆ ಆಧ್ಯಾತ್ಮಿಕ ದೀಕ್ಷೆ ಕೊಟ್ಟರೆ, ಅವರ ಹೆಸರು ಹೇಳಿಕೊಂಡು ರಾಜಕೀಯ ಮಾಡುವ ಸೊ ಕಾಲ್ಡ್ ದಲಿತ ನಾಯಕರು ಟೌನ್ ಹಾಲ್'ಗೆ ಬನ್ನಿ! ದನದ ಮಾಂಸ ತಿನ್ನೋಣ ಅಂತಾರೆ! ಆದರೆ ಚಕ್ರವರ್ತಿ ಸೂಲಿಬೆಲೆ ಸದ್ದಿಲ್ಲದೇ ಅಂಬೇಡ್ಕರರನ್ನು ...