Pratilipi requires JavaScript to function properly. Here are the instructions how to enable JavaScript in your web browser. To contact us, please send us an email at: contact@pratilipi.com
ದಯವಿಟ್ಟು ನಿಮ್ಮ ಭಾಷೆಯನ್ನು ಆಯ್ಕೆ ಮಾಡಿ
Bengali
Gujarati
Hindi
Kannada
Malayalam
Marathi
Tamil
Telugu
English
Urdu
Punjabi
Odia
ಬೆಳದಿಂಗಳ ರಾತ್ರಿ. ಸೂರ್ಯನ ಬೆಳಕನ್ನು ಚಂದ್ರನು ಭೂಮಿಗೆ ತನ್ನ ಸಂಪೂರ್ಣ ಶಕ್ತಿಯಿಂದ ಪ್ರತಿಬಿಂಬಿಸುತ್ತ, ರಾತ್ರಿಯಲ್ಲಿ ಸ್ವಲ್ಪ ಮಟ್ಟಿಗೆ ಕತ್ತಲು ಹೊಡೆದೋಡಿಸುವ ಕೆಲಸವನ್ನು ಸಮರ್ಥವಾಗಿ ಮಾಡುತ್ತಿದ್ದಾನೆ. ಆ ಚಂದ್ರನ ರಶ್ಮಿಗಳು ಸ್ಪಾಟ್ಲೈಟ್ ...
(ನೀವು ಕೊಟ್ಟಿರೋ ಚಿತ್ರಗಳಲ್ಲಿ .. ನಂ :3ನೇ ಭಾವಚಿತ್ರಕ್ಕೆ... ಇದೋ ನನ್ನ ಕಣ್ಮಾತು....) ನನ್ನ ಕಂದ ಅಲ್ಲ ನಿನ್ನ ಕಂದಾ... ಹ. ಹ... ನನ್ನ ಕಂದ ಬೇರೆ, ನಿನ್ನ ಕಂದ ಬೇರೇನಾ......!! ಅಪ್ಪ ಅಪ್ಪ ಅಂತ ಕರೆಯುತ್ತಿದೆ ಯಾಕಿನ್ನು ಬರ್ಲಿಲ್ಲ... ...
ಬೃಹಸ್ಪತಿಯ ಪತ್ನಿ ತಾರಾ. ಅದ್ಭುತ ಸುಂದರಿ ಆದರೆ ಪತಿಯೋ ಸದಾ ತಿರುಗುವದರಲ್ಲಿ ಇರುತ್ತಿದ್ದ. ಇವಳಿಗೆ ಒಂಟಿತನ ಕಾಡುತ್ತಿತ್ತು. ಹೊಸದಾಗಿ ಬಂದ ಶಿಷ್ಯ ಮನೆಕೆಲಸದಲ್ಲಿ ಸಹಾಯ ಮಾಡಹತ್ತಿದ. ಇವನ ಹೆಸರು 'ಚಂದ್ರ' ಇನ್ನೊಂದು ಹೆಸರು "ಸೋಮ". ಚಂದ್ರ ...
“ನಾನು ಮೊದಲೇ ಹೇಳಿದ್ನಲ್ಲಾ! ಇಲ್ಲಿಯೇ ಪಕ್ಕಾ ದೆವ್ವ ಇರೋದು ಅಂತ. ಆದ್ರೂ ಯಾರೂ ನನ್ನ ಮಾತು ಕೇಳುತ್ತಿರಲಿಲ್ಲ” ಎಂಬ ಮುತ್ತಣ್ಣನ ಭಯ ಭಕ್ತಿಯ ನುಡಿಗೆ ಹಗಲು ತಲೆಹಾಕಿ, ರಾತ್ರಿ ಅವರ ಹೊಲದ ಕಡೆ ಮುಖ ಹಾಕಿದ್ವಿ. ಶ್ರೀಕ ಭಯಾನಕ ನರಕ ಕಂಡ ಜಾಗ ...
ಅವನೊಂದಿಗಿನ ಸಂಜೆಯ ಭೇಟಿಗಾಗಿ, ಬೆಳಗಿನಿಂದಲೇ ಸಂಭ್ರಮದ ಜೊತೆಜೊತೆಯಲ್ಲಿ ವಿಚಿತ್ರ ತಳಮಳವನ್ನೂ ಅವಳು ಅನುಭವಿಸಹತ್ತಿದ್ದಳು. ಸಂಜೆಯ ಸಂಗೀತ ಕ್ಲಾಸ್ಗೆ ಚಕ್ಕರ್ ಕೊಡೋ ತೀರ್ಮಾನ ಮಾಡಿ ಪಾಪಪ್ರಙ್ಙೆಯಿಂದ ಹೊರಬರಲಾರದೆ ಒದ್ದಾಡುತ್ತಲೇ ಆಫೀಸಿನ ಕೆಲಸ ...
ಅವತ್ತು ಬಂದಿದ್ದು ಮಳೆನೋ ಇಬ್ಬನಿನೋ ಇವತ್ತಿಗೂ Confusion ಇದೆ. ಚುಕ್ಕಿ ತಾರೆಗಳನ್ನು ಲೆಕ್ಕ ಹಾಕುತ್ತಾ ಮಲಗಿದ್ದು, ಬೆಳಗ್ಗೆ 5ಕ್ಕೆ ಅಲರಾಮ್ ಹೊಡೆದಾಗಲೆ ಎಚ್ಚರವಾಗಿತ್ತು. ಇನ್ನೇನು ಟ್ರಾಕ್ ಸೂಟ್ ಹಾಕ್ಬೇಕು ಎನ್ನುವಷ್ಟರಲ್ಲಿ ...
ಪಂಚಮಹಾಸತಿಯರಲ್ಲಿ ಮಹಾಭಾರತದ ದ್ರೌಪದಿಗೆ ವಿಶಿಷ್ಠ ಸ್ಥಾನ. ಪಂಚಪಾಂಡವರ ಪತ್ನಿಯಾಗಿ ಆಕೆ ನಿರ್ವಹಿಸಿದ ಪಾತ್ರ ಹಿರಿದು. ಇಡೀ ಮಹಾಭಾರತ ಕತೆಗೆ ಒಂದು ಬಗೆಯ ಕಾರಣೀಭೂತಳು ಎಂದರೆ ತಪ್ಪಾಗಲಾರದು. ಇಂತಹ ದ್ರೌಪದಿಯ ಬಗ್ಗೆ ಜನಪದರ ನಂಬಿಕೆ ...
ಜಗತ್ತಿನ ಮೊದಲ ಪತ್ರಕರ್ತ ನಾರದ. ಈ ಕಡೆಯ ಸುದ್ದಿ ಆ ಕಡೆ ಮಾಡುವವ. ಮಹಾ ಬುದ್ಧಿವಂತ. ಚಾಲಾಕಿ, ತಂತ್ರಗಾರ. ನಾರದ ಅಂದರೆ ಅರ್ಥ ಜ್ಞಾನ ಕೊಡುವವ. ಬ್ರಹ್ಮನ ಮಗ. ಭಯಂಕರ ಬ್ರಹ್ಮಚಾರಿ. ಆದರೆ ಈತನಿಗೂ ಮದುವೆ ಆಗಿ ಮಕ್ಕಳು ಇವೆ! ನಾರದ ಬ್ರಹ್ಮಚಾರಿ. ...
ಮುಸ್ಸಂಜೆಯ ಈ ಮೂರುಸೆಲ್'ಗಳ ಬ್ಯಾಟರಿಯ ಬೆಳಕಿನಲ್ಲಿ ಮನದ ತುಂಬಾ ನೋವು ಇಟ್ಟುಕೊಂಡ ನಾನು ಹೇಳಹೊರಟಿರುವುದು ನನ್ನ ಪ್ರೀತಿಯ ಅಕ್ಕನ ಅಕ್ಕರೆಯ ಕಥೆಯನ್ನು. ನನ್ನ ಎಲ್ಲಾ ಗೆಳೆಯರ ಹಾಗೂ ಸಂಬಂಧಿಕರಂತೆ ನನ್ನದೂ ಒಂದು ಸ್ಮಾರ್ಟ್ಫೋನ್ ಇತ್ತು. ...
ಮಹಾಭಾರತದಲ್ಲಿ ಗಜಗೌರಿ ನೋಂಪಿಯ ಕತೆ ಗೊತ್ತು. ಅದ್ದೂರಿಯಾಗಿ ಗಜಗೌರಿ ವ್ರತ ಮಾಡಿದ ಗಾಂಧಾರಿ ಕುಂತೀದೇವಿಯನ್ನು ಕರೆಯಲಿಲ್ಲ ಎಂಬ ನೋವಿನಲ್ಲಿರುವಾಗ ಪಾಂಡುಕುಮಾರರೆಲ್ಲ ಕೂಡಿ ನಿಜವಾದ ಇಂದ್ರನ ಐರಾವತವನ್ನೇ ತಂದು ಗಜಗೌರಿ ವ್ರತ ಮಾಡಿಸಿದ ಕತೆ ...
ಅಲ್ಲಿ ಯಾವಾಗಲು ಬಹಳ ಜನ ಸೇರಿರುತ್ತಾರೆ. ಏಕೆಂದರೆ ಅದು ಸಮಾಜದ ಗಣ್ಯರು ಬಂದು ಊಟ-ತಿಂಡಿ-ತಿನಿಸು ಮಾಡುವ ಬಹಳ ಉತ್ತಮ ದರ್ಜೆಯ ಹೊಟೇಲು. ಅಲ್ಲಿ ಉತ್ತಮ ಪೋಷಾಕಿನ, ನಾಜೂಕು ಮತ್ತು ಮೆಲ್ಲಗೆ ಮಾತಾಡುವ ಜನರನ್ನು ನೋಡಬಹುದು. ಜನರು ತಮ್ಮ ಬಂಧು ...
ಎದುರಿಗೆ ನಿ೦ತವರ ಮುಖವೂ ಕಾಣದಷ್ಟು ಗವ್ವ್ ಎನ್ನುವ ಕಗ್ಗತ್ತಲು ಆ ಮಲೆನಾಡಿನ ಕಾಡುಗಳ ಮಧ್ಯೆ. ಬೀಸುತ್ತಿರುವ ತ೦ಗಾಳಿಯ ಸದ್ದಿನ ಹೊರತಾಗಿ ಜಿರ್,ಜಿರ್,ಎನ್ನುವ ಜೀರು೦ಡೆಗಳ ಸದ್ದು ಸಹ ಭಯ ಹುಟ್ಟಿಸುವ೦ತಹ ನೀರವ ರಾತ್ರಿ. ಕಾಡುಗಳ ನಡುವೆ ಅಲ್ಲಲ್ಲಿ ...
ಹುಬ್ಬಳ್ಳಿಯಿಂದ ಬಿಟ್ಟ ರಾಜಹಂಸ ಬಸ್ಸು ಹರಿಹರಕ್ಕ ಬಂದಾಗ ಲೇಟಾಗಿತ್ತು. ಸೀಟ್ ನಂಬರ 7 ರಲ್ಲಿ ಕುಳಿತ ನಾಯಕಗ ಎಚ್ಚರಾಗಿದ್ದು ಹೊಸದಾಗಿ ಹತ್ತಿದ ಪಯಣಿಗ ನಿರ್ವಾಹಕನ ಜೊತೆ ಜಗಳ ತೆಗೆದಾಗ, ಹಾಗೆಯೇ ಆ ಪ್ರಯಾಣಿಕನ ಹೆಂಡತಿ ಹಾಕಿಕೊಂಡ ಸೆಂಟ್ ...
ಮದುವೆಯ ಮನೆಗಿಂತಲೂ ಹೆಚ್ಚೆನ್ನುವಂತೆ ಜಮಾಯಿಸಿದ್ದ ಜನ ಜಂಗುಳಿಯ ಗದ್ದಲ, ಪುರುಸೂತ್ತಿಲ್ಲದೆ ಹೂವು ವಿಭೂತಿ ಕುಂಕುಮ ಕರ್ಪೂರ ಎಳ್ಳು ಹುರಿ ಬಿದಿರು ನವಣೆ ಮಂಡಕ್ಕಿಗಳನ್ನೆಲ್ಲ ಅಣಿಗೊಳಿಸುತ್ತಿದ್ದ ಅಕ್ಕ ಪಕ್ಕದವರ ತ್ವರಿತ , ಒಬ್ಬೊಬ್ಬರಾಗಿ ಬಂದು ...
‘ಏಯ್... ಏನ್ ನೋಡ್ತಾ ಇದ್ದೀಯಾ... ಮೊದಲು ಕಾರು ವಾಷ್ ಮಾಡು... ನಂತರ ನೋಡುವಿಯಂತೆ... ನೋಡ್ತಾ ನಿಂತ್ಬಿಟ್ಟ... ಸಾಹುಕಾರ... ಇವ್ರಿಗೆಲ್ಲಾ ಏನ್ ಹೇಳ್ತಾರೋ... ಇಂದು ಸಂಜೆ ಒಳಗೆ ನಾಲ್ಕು ಕಾರು ವಾಷ್ ಮಾಡ್ಬೇಕು ಗೊತ್ತಾಯ್ತಾ...’ ರೇಗಿದರು ...