Pratilipi requires JavaScript to function properly. Here are the instructions how to enable JavaScript in your web browser. To contact us, please send us an email at: contact@pratilipi.com
ಮುಸ್ಸಂಜೆಯ ಈ ಮೂರುಸೆಲ್'ಗಳ ಬ್ಯಾಟರಿಯ ಬೆಳಕಿನಲ್ಲಿ ಮನದ ತುಂಬಾ ನೋವು ಇಟ್ಟುಕೊಂಡ ನಾನು ಹೇಳಹೊರಟಿರುವುದು ನನ್ನ ಪ್ರೀತಿಯ ಅಕ್ಕನ ಅಕ್ಕರೆಯ ಕಥೆಯನ್ನು. ನನ್ನ ಎಲ್ಲಾ ಗೆಳೆಯರ ಹಾಗೂ ಸಂಬಂಧಿಕರಂತೆ ನನ್ನದೂ ಒಂದು ಸ್ಮಾರ್ಟ್ಫೋನ್ ಇತ್ತು. ...
'ಚೇತನ್'ನನ್ನು ಗೆಳೆಯ 'ಪ್ರೀತಮ್' ತನ್ನ ಅಕ್ಕನ ನಿಶ್ಚಿತಾರ್ಥಕ್ಕೆ ಆಹ್ವಾನಿಸಿದ್ದರಿಂದ ಅವನು 'ಪ್ರೀತಮ್'ನ ಊರಿಗೆ ಹೋಗಿದ್ದ. ಮಾದಾಪುರ ಎನ್ನುವ ಹಳ್ಳಿ ಪ್ರೀತಮ್ ನದು. ನಿಶ್ಚಿತಾರ್ಥ ಮುಗಿಸಿ ರಾತ್ರಿ ಹತ್ತು ಗಂಟೆಗೆ ತನ್ನ ಬೈಕ್ ಮೇಲೆ ಒಬ್ಬನೇ ...
ಅಂದು ಮುಂಜಾನೆ ಆ ದಿನದ ಪತ್ರಿಕೆ ಓದುತ್ತಿದ್ದೆ. ಒಂದನೇ ಪುಟ ಮುಗಿದಿತ್ತು. ಎರಡನೇ ಪುಟ ತಿರುವಿದೆ ಆಶ್ಚರ್ಯವೊಂದು ಕಾದಿತ್ತು! ಹಿಂದಿನ ದಿನವಷ್ಟೇ ನಾನು ಕಳುಹಿಸಿದ ಲೇಖನ ಪ್ರಕಟಗೊಂಡಿತ್ತು. ಅರೆರೆ ಎಷ್ಟೊಂದು ಫಾಸ್ಟ್ ಕಣ್ರೀ... ನನ್ನನ್ನು ...
(ಆಟದ ಮೈದಾನದಲ್ಲಿ ರಾಜೇಶ , ಚೇತನ , ಹಾಗೂ ಸುರೇಶ ಎಂಬ ಮೂರು [ಎಸ್. ಎಸ್.ಎಲ್.ಸಿ ]ವಿಧ್ಯಾರ್ಥಿಗಳು ಚರ್ಚೆಯಲ್ಲಿ ನಿರತವಾಗಿದ್ದರು) 【1】:- [ಎಸ್. ಎಸ್. ಎಲ್.ಸಿ ] ಪರೀಕ್ಷೆಯ ಫಲಿತಾಂಶ ಪ್ರತಿಯೊಬ್ಬ ವಿದ್ಯಾರ್ಥಿಯ ಜೀವನದಲ್ಲಿ [ಎಸ್. ಎಸ್. ...
ಟ್ರಾಪಿಕ್ ಜಾಮ್ ನಲ್ಲಿ ಸಿಕ್ಕಿಕೊಂಡ ಬಸ್ಸು ಆಮೆಯ ಹಾಗೆ ಹೋಗುತ್ತಿದ್ದರೆ. ಬಿರುಸು ಮಳೆಯಿಂದಾಗಿ ಕಿಟಕಿ ತೆರೆಯುವಂತಿರಲಿಲ್ಲ. ಪಕ್ಕದಲ್ಲಿದ್ದ ಹುಡುಗಿ ಸುಂದರವಾಗಿದ್ದರೂ ಮುಖ ಬಾಡಿ ಹೊಗಿತ್ತು. ಮೈ ಸುಡುತ್ತಿತ್ತು. ಅವಳಿಗೆ ಜ್ವರ ಬಂದಿತ್ತು. ಮೈ ...
ಸದಾ ಜಿಟಿಜಿಟಿ ಸುರಿವ ಮಳೆಯ ನಡುವೆ ಹೊಸದಾಗಿ ಅರಳುತಿರುವ ಚಿಗುರು. ಎಲ್ಲೋ ದೂರದಲಿ ಇರುವ ಹೃದಯಗಳು ಒಂದಾಗುವಸಮಯ. ಅದು ಹದೆಹರೆಯದ ವಯಸ್ಸು. ಮತ್ತೇನಲ್ಲ! ಸ್ನೇಹವೆಂದು ಪ್ರಾರಂಭವಾಗುವ ಪ್ರೀತಿ, ಪ್ರೇಮ ಪ್ರತಿಯೊಬ್ಬರಲ್ಲೂ ಒಂದಲ್ಲಾ ಒಂದು ದಿನ ...
ಹತ್ತನೇ ತರಗತಿಯಲ್ಲಿ ಸಾಧಾರಣ ಅಂಕ ಪಡೆದುಕೊಂಡು ಪಾಸ್ ಆದವನಿಗೆ ಮನೆಯಲ್ಲಿ ಮಂಗಳಾರತಿ, ಮಹಾಪೂಜೆಗಳು ನಡೆಯುತ್ತಿದ್ದವು, ಇದರಿಂದ ಅಲ್ಪ ಮಟ್ಟಿಗೆ ಮುಕ್ತಿ ಹೊಂದಲು ಗೆಳೆಯನ ನಂಬಿ ಅರೆಯದ, ನಿರಾಶಿತರ, ಹೊರ ರಾಜ್ಯದವರಿಗೆ ಆಶ್ರಯ ತಾಣವಾದ ...
ಬಹಳ ಹಿಂದೆ ತಮ್ಮನಾಯಕ್ಕನಹಳ್ಳಿ ಊರಿತ್ತು. ಆ ಊರಿನಲ್ಲಿ ರಾಮಪ್ಪನೆಂಬ ಶ್ರೀಮಂತನಿದ್ದ. ಅವನು ಬಡವರಿಗೆ ನಯಾಪೈಸೆಯಷ್ಟೂ ಸಹಾಯ ಮಾಡದೆ ಬರೀ ತನ್ನ ದೊಡ್ಡಸ್ತಿಕೆಯನ್ನು ಎಲ್ಲರ ಬಳಿ ಹೇಳಿಕೊಳ್ಳುತ್ತಿದ್ದ. ಇತರರು ಮಾಡಿದ ಸಹಾಯವನ್ನು ತನ್ನದೆಂದೇ ...
(ಜಾನಪದ ಮಹಾಭಾರತ ಕತೆ) ಮಹಾಭಾರತದಲ್ಲಿ ಆದಿಕವಿ ಪಂಪನಿಂದ ಕುಮಾರವ್ಯಾಸನವರೆಗೆ ಎಲ್ಲ ಕನ್ನಡದ ಕವಿಗಳು ಕರ್ಣನ ದಾನಶೀಲಗುಣಗಳನ್ನು ಅತ್ಯಂತ ಮನೋಜ್ಞವಾಗಿ ವರ್ಣಿಸಿದ್ದಾರೆ. ಹಾಗೆಯೇ ಕರ್ಣ ಮತ್ತು ದುರ್ಯೋಧನರ ಸ್ನೇಹವನ್ನೂ ಕೂಡ ಮಹಾಭಾರತ ಕತೆಯನ್ನು ...
ಎರಡು ಘಟನೆ - ಒಂದೇ ಕಥೆ ಕಳ್ಳ ಬೆಂಗಳೂರಿನ ಪೀಕ್ ಅವರ್( peak hour). ಜನರಿಂದ ತುಂಬಿ ತುಳುಕುತ್ತಿರುವ ಬಿಎಂಟಿಸಿ ಬಸ್ಸು. ಜನಜಂಗುಳಿಯ ಮೈಸೂರು ರಸ್ತೆಯಲ್ಲಿ ಹೋಗುತ್ತಿದೆ. ನಾನು ಹಿಂದಿನ ಕೊನೆಯ ಸೀಟಿನಲ್ಲಿ ಕುಳಿತಿದ್ದೇನೆ. ಆ ತುಳುಕುವ ...
(ಕುಡುಕನೊಬ್ಬ ಆಕಾಶದ ಚಂದ್ರನ್ನ ನೋಡ್ತಾ) ಥೂ... ಲೋಫರ್, ಲೋ ಯಾಕೋ ನನ್ನ ಫಾಲೋ ಮಾಡ್ತಿದಿಯಾ, ಲೋ ಚಂದ್ರ ಎಲ್ಲೊದ್ರು ನನ್ನ ಹಿಂದೆ ಹಿಂದೆನೇ ಬರ್ತಿಯಲ್ಲೋ.. ಬೇತಾಳನ್ ತರ.... ಬೇತಾಳ... ಬೇತಾಳನ್ ಹಾಗೆ ನಿಂಗೊಂದ್ ಕಥೆ ಹೇಳ್ತಿನಿ ಕೇಳ್ತಿಯಾ.., ...
ಅವತ್ತು ಬಂದಿದ್ದು ಮಳೆನೋ ಇಬ್ಬನಿನೋ ಇವತ್ತಿಗೂ Confusion ಇದೆ. ಚುಕ್ಕಿ ತಾರೆಗಳನ್ನು ಲೆಕ್ಕ ಹಾಕುತ್ತಾ ಮಲಗಿದ್ದು, ಬೆಳಗ್ಗೆ 5ಕ್ಕೆ ಅಲರಾಮ್ ಹೊಡೆದಾಗಲೆ ಎಚ್ಚರವಾಗಿತ್ತು. ಇನ್ನೇನು ಟ್ರಾಕ್ ಸೂಟ್ ಹಾಕ್ಬೇಕು ಎನ್ನುವಷ್ಟರಲ್ಲಿ ...
ಬೆಳದಿಂಗಳ ರಾತ್ರಿ. ಸೂರ್ಯನ ಬೆಳಕನ್ನು ಚಂದ್ರನು ಭೂಮಿಗೆ ತನ್ನ ಸಂಪೂರ್ಣ ಶಕ್ತಿಯಿಂದ ಪ್ರತಿಬಿಂಬಿಸುತ್ತ, ರಾತ್ರಿಯಲ್ಲಿ ಸ್ವಲ್ಪ ಮಟ್ಟಿಗೆ ಕತ್ತಲು ಹೊಡೆದೋಡಿಸುವ ಕೆಲಸವನ್ನು ಸಮರ್ಥವಾಗಿ ಮಾಡುತ್ತಿದ್ದಾನೆ. ಆ ಚಂದ್ರನ ರಶ್ಮಿಗಳು ಸ್ಪಾಟ್ಲೈಟ್ ...
ನಾನು ಶ್ರೀರಾಮ ಚಂದ್ರ ಆಗಬಲ್ಲೆ, ನಿನ್ನಲ್ಲಿ ಸೀತೆ ಆಗೋ ಶಕ್ತಿ ಇದ್ಯಾ? ಸರಳವಾದದ್ದೇ ಪ್ರಶ್ನೆ ಕೇಳಿದ್ದಾ ಅವನು ಅಂದು. ಆದರೆ ನನ್ನ ನಾಲಿಗೆಗೆ ಹೌದು ಎನ್ನೋವಷ್ಟು ಧೈರ್ಯ ಬರಲಿಲ್ಲ. ಹೌದು ಅಂದಿದ್ರೆ ಬಹುಶಃ ಅದು ನನ್ನ ಆಂತರ್ಯಕ್ಕೆ ...
ಮಹಾಭಾರತ ಯುದ್ಧ ಹದಿನೆಂಟು ದಿನ ನಡೆಯಿತು! ಗೊತ್ತು. ಆದರೆ ಒಂದೇ ನಿಮಿಷದಲ್ಲಿ ಮಹಾಭಾರತ ಯುದ್ಧ ವನ್ನು ಮುಗಿಸುವ ಸಾಮರ್ಥ್ಯ ಇದ್ದವನು ಬಾಲಾರಸೇನ ಅಥವಾ ಬಾರ್ಬರೀಕ. ಈತ ಘಟೋದ್ಗಜ ಮತ್ತು ಅಹಿಲಾವತಿ ದಂಪತಿಗಳ ಮಗ. ಆಗಿನ ಕಾಲದಲ್ಲಿ ಇದನ್ನು ಕಲ್ಪನೆ ...