Pratilipi requires JavaScript to function properly. Here are the instructions how to enable JavaScript in your web browser. To contact us, please send us an email at: contact@pratilipi.com
ಆ ದಿನಾನ ನಾನು ಎಂದು ಮರೆಯೋಲ್ಲ. ಯಾಕಂದ್ರೆ ನನ್ನ ಜೀವನದ ಸಂಗಾತಿ ಹೇಗೆ ಇರಬೇಕು ಅಂದುಕೊಂಡಿದ್ದೇನೋ ಹಾಗೆ ಇದ್ದ ಹುಡುಗಿಯನ್ನು ಭೇಟಿ ಮಾಡಿದ ದಿನ ಅದು. ನನ್ನ ಮನಸ್ಸಿನಲ್ಲಿ ಅವಳ ರೂಪ ಇನ್ನು ಅಚ್ಚಳಿಯದಂತೆ ಉಳಿದು ಬಿಟ್ಟಿದೆ. ಅವಳ ಒಂದೊಂದು ...
ಮಹಾಭಾರತದಲ್ಲಿ ಗಜಗೌರಿ ನೋಂಪಿಯ ಕತೆ ಗೊತ್ತು. ಅದ್ದೂರಿಯಾಗಿ ಗಜಗೌರಿ ವ್ರತ ಮಾಡಿದ ಗಾಂಧಾರಿ ಕುಂತೀದೇವಿಯನ್ನು ಕರೆಯಲಿಲ್ಲ ಎಂಬ ನೋವಿನಲ್ಲಿರುವಾಗ ಪಾಂಡುಕುಮಾರರೆಲ್ಲ ಕೂಡಿ ನಿಜವಾದ ಇಂದ್ರನ ಐರಾವತವನ್ನೇ ತಂದು ಗಜಗೌರಿ ವ್ರತ ಮಾಡಿಸಿದ ಕತೆ ...
ನನ್ನ ಕೆಂಗುಲಾಬಿಯೇ, ಅದು ಅಕ್ಟೋಬರ್ 27, 2007. ಆವತ್ತು ನಾನು ನಿನ್ನನ್ನು ಮತ್ತು ನಮ್ಮ ಮುದ್ದಿನ ಮಗಳನ್ನು ಬಿಟ್ಟು ಕೇಳಿರದ ಕಂಡಿರದ ದೇಶವೊಂದಕ್ಕೆ ಕೆಲಸದ ನಿಮಿತ್ತ ಹೊರಟು ಬರುವವನಿದ್ದೆ. ಆಗಷ್ಟೇ ಬೆಂಗಳೂರಿನಲ್ಲಿ ಚಳಿ ಸಣ್ಣದಾಗಿ ...
'ಚೇತನ್'ನನ್ನು ಗೆಳೆಯ 'ಪ್ರೀತಮ್' ತನ್ನ ಅಕ್ಕನ ನಿಶ್ಚಿತಾರ್ಥಕ್ಕೆ ಆಹ್ವಾನಿಸಿದ್ದರಿಂದ ಅವನು 'ಪ್ರೀತಮ್'ನ ಊರಿಗೆ ಹೋಗಿದ್ದ. ಮಾದಾಪುರ ಎನ್ನುವ ಹಳ್ಳಿ ಪ್ರೀತಮ್ ನದು. ನಿಶ್ಚಿತಾರ್ಥ ಮುಗಿಸಿ ರಾತ್ರಿ ಹತ್ತು ಗಂಟೆಗೆ ತನ್ನ ಬೈಕ್ ಮೇಲೆ ಒಬ್ಬನೇ ...
ಸನ್ಮಾನ್ಯ ಓದುಗರೇ, ಸಾವಿರಾರು ಜನರು ಬರೆದ ವೈವಿಧ್ಯಮಯ ರಾಮಾಯಣಗಳಲ್ಲಿ ಹಲವು ವಿಚಾರಗಳು ಥಳಕು ಹಾಕಿಕೊಂಡಿವೆ. ಇಂತಹ ಅಸಂಖ್ಯ ರಾಮಾಯಣಗಳಲ್ಲಿ ಕಂಡುಬರುವ ಹೊಸ ಅಂಶಗಳನ್ನು ಹೆಕ್ಕಿ ಕೊಡುವುದು ಈ ಬರಹದ ಉದ್ದೇಶ. ಯಾವುದೇ ಧರ್ಮ, ಧರ್ಮಗ್ರಂಥ, ...
ರಾತ್ರಿ ಹನ್ನೆರಡರ ಸಮಯ..ಪ್ರಿಯಾಂಕಾ ಒಬ್ಬಳೇ ರೂಮಿನಲ್ಲಿ ಮಲಗಿದ್ದಾಳೆ. ಇಪ್ಪತ್ತು ವಯಸ್ಸಿನ ಮುದ್ದಾದ ಹುಡುಗಿ ಪ್ರಿಯಾಂಕ. ಒಳ್ಳೆಯ ಸುಖ ನಿದ್ದೆಯಲ್ಲಿದ್ದಾಳೆ.ಬಂಗಲೆಯ ಜಿಮ್ಮಿ ನಿದ್ದೆಯ ಮಂಪರಿನಲ್ಲಿದ್ದರೂ ಬೀದಿನಾಯಿಗಳ ಬೊಗಳುವಿಕೆ ...
ಹೌದು ನಾನು ಈಗ ನಿಮಗೆ ತಿಳಿಸಲಿರುವ ಪ್ರೇಮ ಕಥೆ ಅಚ್ಚರಿಯಾಗಿದೆ. ಎಷ್ಟೋ ಪ್ರೇಮ ಕಹಾನಿಗಳು ವಿಚಿತ್ರ ಕಥೆಗಳನ್ನು ಹೊಂದಿರುತ್ತವೆ. ಅವನಿಗಾಗಿ ಅವಳು ತ್ಯಾಗ ಮಾಡುವುದು. ಅವಳಿಗಾಗಿ ಅವನು ತ್ಯಾಗ ಮಾಡುವುದು ಸಾಮಾನ್ಯ. ಪ್ರೀತಿಯೇ ಹಾಗೆ, ಒಮ್ಮೆ ...
ಆತ ಜಲಂಧರ ಎಂಬ ರಾಕ್ಷಸ ನಿಂದ ಸೋತು ಓಡಿ ಹೋಗಿದ್ದ. ಕೊನೆಗೂ ಆತನನ್ನು ಸೋಲಿಸಬೇಕು ಅಂತ ಆತನ ಅತ್ಯಂತ ಸುಶೀಲೆ, ದೈವ ಭಕ್ತೆ, ಮಹಾನ್ ಪತಿವ್ರತೆಯಾದ ಹೆಂಡತಿ ವೃಂದಾಳನ್ನು ಮೋಸದಿಂದ ಕೆಡಿಸಿ ಆತನನ್ನು ಸೋಲಿಸುತ್ತಾನೆ. ದೇವ ದಾನವರ ಯುದ್ಧ ಹೊಸದೇನೂ ...
ಕಲಿಯುಗ ಎಂದರೆ ಏನು ಮತ್ತು ಕಲಿಯುಗದಲ್ಲಿ ಏನಾಗುತ್ತದೆ? ಎಂಬ ಪ್ರಶ್ನೆಯನ್ನು, ಒಮ್ಮೆ ನಾಲ್ಕು ಜನ ಪಾಂಡವರು(ಧರ್ಮರಾಯನ ಹೊರತು ಪಡಿಸಿ) ಕೃಷ್ಣನಲ್ಲಿ ಕುತೂಹಲದಿಂದ ಹಾಗೂ ಸಂದೇಹದಿಂದ ಕೇಳಿದರು.ಅದಕ್ಕೆ ಕೃಷ್ಣ ನಸುನಕ್ಕು, ಸರಿ ಕಲಿಯುಗದ ...
ನಮ್ಮಪ್ಪ ಪ್ರೈಮರಿ ಸ್ಕೂಲಿನಲ್ಲಿ ಮೇಸ್ಟ್ರಾಗಿದ್ದರು. ಹಳ್ಳಿಯಲ್ಲಿ ಅವರ ಸ್ಕೂಲಿದ್ದರು ಮನೆಯನ್ನು ಮಾತ್ರ ತಾಲ್ಲೂಕು ಕೇಂದ್ರದಲ್ಲಿ ಮಾಡಿದ್ದರು. ನಾಲ್ಕು ಮೈಲಿ ದೂರವಿದ್ದ ಹಳ್ಳಿಗೆ ದಿನಾ ಸೈಕಲ್ಲಿನಲ್ಲಿ ಹೋಗಿಬರೋರು. ನಾನು ಒಂಭತ್ತನೇ ತರಗತಿ ...
ಮಳೆಯನ್ನ ಇಳೆಯಷ್ಟೇ ಇಷ್ಟಪಡುವ ಹುಡುಗಿಯನ್ನ "ಮಳೆ ಹುಡುಗಿ" ಅಂತ ಕರೆದು ಹೃದಯಕ್ಕೆ ಲಗ್ಗೆಯಿಟ್ಟ ಪೆದ್ದು ಹುಡುಗ ನೀ.. ಹೇಳಲಿಕ್ಕಾಗದೇ ಎದೆಗೂಡಿನಲ್ಲಿ ಬೆಚ್ಚಗೆ ಉಳಿಸಿಕೊಂಡ ಭಾವನೆಗಳನ್ನ ಈಗ ಪ್ರೇಮಪತ್ರದ ಮೂಲಕ ಹೊರಗೆಡುವುತ್ತಿದ್ದೇನೆ. ...
ಮಧ್ಯಾಹ್ನದ ಉರಿಬಿಸಿಲು, ರಾಧ ಬಸ್ಸಿನಿಂದ ಇಳಿದು ನೇರವಾಗಿ ಮನೆಕಡೆಗೆ ದಾಪುಗಾಲು ಹಾಕುತ್ತಾ ಬರತೊಡಗಿಳು. ಉರಿಯುವ ಬಿಸಿಲು ಅದರ ನಡುವೆ ಆ ದಿನ ಉಪವಾಸ ಬೇರೆ, ಬೆಳಗ್ಗಿನಿಂದ ಏನೂ ತಿನ್ನದೆ ಅವಳ ಮುಖ ಸುಸ್ತಾಗಿ ಬಾಡಿದಂತಿತ್ತು. ಸುಸ್ತಾಗಿದ್ದ ...
ಸಿಂಗಲ್ಲಾಗಿ ಕೂತಿದ್ದ ನನಗೆ ಅದೆಲ್ಲಿಂದ ಕಂಡಳೋ ಏನೊ. ಅಷ್ಟೊತ್ತಿಂದ ಓರೆ ಕಂಗಳಲ್ಲಿ ಅವಳನ್ನು ನೋಡಿದ್ದು ಬಿಟ್ಟರೆ ಬೇರೆ ಏನು ಮಾಡಿದ ನೆನಪೇ ಇಲ್ಲ.. ತುಸು ಗಾಳಿಬಂದರೂ ಸಾಕು, ಹಾರಿಬಂದು ಕೆನ್ನೆಗೆ ಮುತ್ತಿಕ್ಕುವ ಅವಳ ಮುಂಗುರುಳನ್ನು ನೋಡುತ್ತಾ ...
ಮನುಷ್ಯನ ಜೀವನದಲ್ಲಿ ಕೆಲವೊಂದು ಅನುಭವಗಳು ಮಧುರ ಅನುಭೂತಿಯನ್ನು ನೀಡುತ್ತವೆ. ಹಾಗೆಯೆ ಮೊದಲ ಪ್ರೀತಿ ಕೂಡ ಒಂದು ಸುಮಧುರ ಭಾವನೆಗಳ ಮಹಾನುಭವ..... ಅವಳಿಗೂ ಅವನಿಗೂ ಅದೇ ತಾನೆ ಪಿಯುಸಿ ಮುಗಿಸಿ ಪದವಿಗೆ ಸೇರೊ ಸಮಯ. ಇವಳಿಗೆ ಡಾಕ್ಟರ್ ಆಗಬೇಕೆಂಬ ...
ಪುಸ್ತಕವನ್ನು ಹಿಡಿದು ಅದರಲ್ಲಿಯೇ ಮುಳುಗಿದ್ದ ಪ್ರಜಿನ್’ನನ್ನು ಎಚ್ಚರಿಸುವಂತೆ ಸದ್ದು ಮಾಡಿದ್ದು ಕೆಳಗಿಟ್ಟಿದ್ದ ಮೊಬೈಲ್, ಯಾರೆಂದು ಸಹ ನೋಡದೆ ಹಾಗೆ ಸ್ವಿಕರಿಸಿ ಕಿವಿಯಲ್ಲಿಟ್ಟು.......................... ಹಲೋ ಯಾರು? ನಾನೋ ಶಂಕರ ...